top of page
Search

ಯೋಧ ವಂದನೆ - ವೆಂಕಟನಾಥ ಸ್ವಾಮಿ- Article Series published in Karadavani Monthly Magazine

Writer's picture: Aravinda MundakanaAravinda Mundakana

ವೆಂಕಟನಾಥ ಸ್ವಾಮಿ, 05/05/1966

ಮನೆ/ಮನೆತನ : 

ಬಾಜಿತ್ತೊಟ್ಟಿ,ಕಾರಡ್ಕ

ಹೆತ್ತವರ ವಿವರ : 

ದಿ. ಮಾಧವ ಭಟ್ ಮತ್ತು ಸುಶೀಲಾ

ಪರಿವಾರದ ವಿವರ :

ಪತ್ನಿ ಗೀತಾ ಸರಸ್ವತಿ, ಮಕ್ಕಳು - ಸುಕೀರ್ತ ಮತ್ತು ಸುಧನ್ವ

ಸೇವಾ ಅವಧಿ : 

20 ವರ್ಷ 17 ದಿನ

ಸೇವೆ ಸಲ್ಲಿಸಿದ ವಿಭಾಗ :

ಭಾರತೀಯ ವಾಯು ಸೇನೆಯ ವಿವಿಧ ವಿಭಾಗಗಳು

ಪ್ರಶಸ್ತಿ/ಗೌರವ :

ವಿದೇಶ ಸೇವಾ ಪದಕ (ಶ್ರೀಲಂಕಾ), ’ಹೈ ಅಲ್ಟಿಟ್ಯೂಡ್’ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಹಾಗೂ ಸೈನ್ಯ ಸೇವಾ

ಪದಕ (ಜಮ್ಮು- ಕಾಶ್ಮೀರ), 9 ವರ್ಷದ ದೀರ್ಘ ಸೇವಾ ಪದಕ ಹಾಗೂ 20 ವರ್ಷದ ದೀರ್ಘ ಸೇವಾ ಪದಕ.

ಅವಿಸ್ಮರಣೀಯ ಅನುಭವ :

ಭಾರತೀಯ ಶಾಂತಿ ಸ್ಥಾಪನಾ ಪಡೆ (ಐಪಿಕೆಎಫ್)ಯ ಸದಸ್ಯನಾದದ್ದು ಮತ್ತು 1988 ರಲ್ಲಿ ಜಾಫ್ನಾ

ಪ್ರದೇಶಕ್ಕೆ ತೆರಳಿದ್ದು.

ಕರಾಳ ನೆನಪುಗಳು :

27 ಮಾರ್ಚ್ 1997ರಂದು ನಮ್ಮ ವಾಯು ಸೇನಾ ವಾಹನ ದೆಹಲಿ-ಅಮೃತಸರದ ಅಂತಾರಾಷ್ಟ್ರೀಯ

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಎರಡೂ ಕಾಲುಗಳು ಮುರಿದು 27 ದಿನ ಸೇನಾ ಆಸ್ಪತ್ರೆಯಲ್ಲಿ

ಕೋಮಾ ಸ್ಥಿತಿಯಲ್ಲಿದ್ದು ಮರು ಜನ್ಮ ಪಡೆದದ್ದು.

ಪ್ರೇರಣೆ :

ತನ್ನ ಸ್ವಂತ ಬದುಕು ರೂಪಿಸಬೇಕೆಂದಿದ್ದ ಬಯಕೆ

ಸಮಾಜಕ್ಕೆ ಸಂದೇಶ : 

ರಾಜಕೀಯ ಬಿಟ್ಟು ಯುವಜನಾಂಗ ಇತರ ಯಾವುದೇ ರೀತಿಯ ದೇಶ ಸೇವೆಯಲ್ಲಿ ತೊಡಗಬೇಕು, ವಂಚನೆ

ಅಸೂಯೆಗಳನ್ನು ಬಿಟ್ಟು ಸಮಾಜದಲ್ಲಿ ಪರಸ್ಪರ ಗೌರವದಿಂದಿರುವುದು.

ಸಂಪರ್ಕ ಸಂಖ್ಯೆ :

 6238048474



35 views0 comments

コメント


Sincere Thanks to all the people who are directly or indirectly helped us to collect and consolidate the information

Subscribe Form

Thanks for submitting!

Thin Title

  • Blogger

©2021 by Karada Brahmana Samaja.

09980536158

bottom of page